Latest Post

ಕೋಲಾರ, ಶ್ರೀನಿವಾಸಪುರದಲ್ಲಿ ಅವರೆಕಾಯಿ ದರ ಕುಸಿತ, ಆತಂಕದಲ್ಲಿ ರೈತ

ಶ್ರೀನಿವಾಸಪುರದಲ್ಲಿ ಅವರೆಕಾಯಿ ದರ ತೀವ್ರ ಕುಸಿತ : ರೈತರು ವ್ಯಾಪಾರಸ್ಥರಲ್ಲಿ ನಿರಾಶೆ ಶ್ರೀನಿವಾಸಪುರ : ತಾಲೂಕು ಪ್ರಪಂಚದಲ್ಲೇ ಪ್ರಸಿದ್ಧಿಯಾದ ಮಾವಿನ ತೋಟಗಳಿಗಾಗಿ ಹೆಸರುವಾಸಿಯಾಗಿದ್ದು, ಇಲ್ಲಿನ ಮಾವಿನ ರುಚಿ ಹಾಗೂ ಗುಣಮಟ್ಟಕ್ಕೆ ದೇಶದ ವಿವಿಧ ಭಾಗಗಳಿಂದ ವ್ಯಾಪಾರಸ್ಥರು ಆಗಮಿಸುತ್ತಾರೆ. ಮಾವಿನ ಜೊತೆಗೆ ರುಚಿ…

ಸೈಯದ್ ನಯಿಮ್ ಅಶ್ರಫ್ ಹುಸೇನಿ ನಿಧನ

ರಾಯಚೂರು ನಗರ‌ ಪ್ರಸಿದ್ದ ದರ್ಗಾ ಹಜರತ್ ಸೈಯದ ಶಂಶಾಲಂ ಹುಸೇನಿ ರಹಮತುಲ್ಲಾ ಹುಸೇನಿ ಕುಟುಂಬದ ಸೈಯದ ನಯೀಮ ಅಶ್ರಫ ಹುಸೇನಿ 48 ವರ್ಷ ಇವರು ಇಂದು‌ ತೀವ್ರ ಹೃದಯಘಾತದಿಂದ ನಿಧನರಾದರು. ಇವರು ಮೂಲತಃ ಪತ್ರಕರ್ತರಾಗಿದ್ದು, ಹಲವು ಸುದ್ದಿವಾಹಿನಿಗಳಿಗೆ, ಉರ್ದು ದಿನಪತ್ರಿಕೆಗಳಿಗೆ ಪತ್ರಕರ್ತರಾಗಿ…

ರಿಪೋರ್ಟರ್ಸ ಗೀಲ್ಡನ ಬೆಳ್ಳಿಹಬ್ಬ, ಕವನ ಕಥೆಗಳ ಆವ್ಹಾನ

ರಾಯಚೂರು ರಿಪೋರ್ಟ್‌ರ್‌್ಸ ಗಿಲ್ಡ್ ರಾಯಚೂರು ಬೆಳ್ಳಿ ಮಹೋತ್ಸವದ ಸಂಭ್ರಮಾಚರಣೆಯಲ್ಲಿದ್ದು ರಾಯಚೂರು ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ಪತ್ರಕರ್ತರಿಗಾಗಿ ಕಥೆ, ಕವನ, ಲೇಖನಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಕಥೆ, ಕವನ, ಲೇಖನಗಳನ್ನ ಪ್ರತ್ಯೇಕ ಮೂರು ಪುಸ್ತಕಗಳಾಗಿ ಪ್ರಕಟಿಸಲು ನಿರ್ಧರಿಸಲಾಗಿದೆ. ಪತ್ರಕರ್ತರಿಗಾಗಿ ರಾಜ್ಯಮಟ್ಟದ ಕವನ ಹಾಗೂ…

ದೇವದುರ್ಗ ಸಿರವಾರ ಕ್ರಾಸ್ ಬಳಿ ರಸ್ತೆ ಅಪಘಾತ ಓರ್ವನ ದುರ್ಮರಣ

ದೇವದುರ್ಗದ ಸಿರವಾರ ಕ್ರಾಸ್ ಹತ್ತಿರ ಸಾಯಂಕಾಲ ಸಂಜೆ, ಅರಕೆರೆ ದಿಂದ ಸಿರವಾರಕ್ಕೆ ಬರುವ ಕಾಲಕ್ಕೆ ಸಿರುವಾರ್ ಕ್ರಾಸ್ ಹತ್ತಿರ ಸ್ಕಿಡ್ ಆಗಿ ಕಾರು ಪಲ್ಟಿಯಾಗಿಯಾಗಿ ಒಬ್ಬರು ಸ್ಥಳದಲ್ಲಿ ಮೃತ.

ದೇವದುರ್ಗ ಸಿರವಾರ ಕ್ರಾಸ್ ಹತ್ತಿರ ಕಾರ್ ಪಲ್ಟಿ, ಓರ್ವನ ದುರ್ಮರಣ

ದೇವದುರ್ಗದ ಸಿರವಾರ ಕ್ರಾಸ್ ಹತ್ತಿರ ಸಾಯಂಕಾಲ 5:45 ಗಂಟೆಗೆ, ಅರಕೆರೆ ದಿಂದ ಸಿರವಾರಕ್ಕೆ ಬರುವ ಕಾಲಕ್ಕೆ ಸಿರುವಾರ್ ಕ್ರಾಸ್ ಹತ್ತಿರ ಸ್ಕಿಡ್ ಆಗಿ ಕಾರು ಪಲ್ಟಿಯಾಗಿಯಾಗಿ ಒಬ್ಬರು ಸ್ಥಳದಲ್ಲಿ ಮೃತಪಟ್ಟಿರುತ್ತಾರೆ.

ಗಿಲ್ಲೇಸೂಗೂರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಕಾರ್ಮಿಕ ವಿಭಾಗದ ಅಧ್ಯಕ್ಷ ಪದಾಧಿಕಾರಿಗಳ ನೇಮಕ, ಎ. ಉರುಕುಂದಪ್ಪ

ಗಿಲ್ಲೆಸೂಗೂರ ಕ್ಯಾಂಪನ ಪಂಚಾಯಿತಿ ಕಾರ್ಯಾಲಯದಲ್ಲಿ ರಾಯಚೂರು ಜಿಲ್ಲೆ ಕಾಂಗ್ರೆಸ್ ಕಾರ್ಮಿಕ ವಿಭಾಗದ ವತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.. ರಾಯಚೂರು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಆಲೂರು ಉರ್ಕುಂದಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,…

ರಾಯಚೂರ ಜಿಲ್ಲಾ ಉತ್ಸವ ಮುಂದೂಡಿಕೆ, ಫೆಬ್ರವರಿ 6 7 8ರಂದು ಏರ್ಪಾಡು

ಇದೇ ತಿಂಗಳು 29 30 ಮತ್ತು 31 ರಂದು ನಡೆಯಬೇಕಾಗಿದ್ದ ರಾಯಚೂರು ಜಿಲ್ಲಾ ಉತ್ಸವವನ್ನು ಜಿಲ್ಲಾಧಿಕಾರಿಗಳು ಮುಂದೋಡಿದ್ದಾರೆ ಎಂದು ಗೊತ್ತಾಗಿದೆ. ಜನವರಿ ಬದಲಿಗೆ ಫೆಬ್ರವರಿ 6 7 ಮತ್ತು 8ರಂದು ಈ ಉತ್ಸವ ಏರ್ಪಡಿಸಲಾಗಿದೆ

ಮಾನ್ವಿ, ಚಿಕಲಪರ್ವಿಲ್ಲಿ ಸ್ನಾನಕ್ಕೆಂದು ತೆರಳಿದ್ದ ಯುವಕ ಸಾವು

ಚೀಕಲಪರ್ವಿ ತುಂಗಭದ್ರನದಿಯಲ್ಲಿ ಪುಣ್ಯಸ್ನಾನಕ್ಕೆಂದು ನದಿಯಲ್ಲಿ ಈಜಲು ಇಳಿದ ಯುವಕನ ಸಾವು ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿನ ತುಂಗಭದ್ರ ನದಿಯಲ್ಲಿ ಸಂಕ್ರಾAತಿ ಹಬ್ಬದ ಅಂಗವಾಗಿ ಪುಣ್ಯಸ್ನಾನಕ್ಕೆಂದು ನದಿಯಲ್ಲಿ ಈಜುವುದಕ್ಕೆಂದು ಇಳಿದ ಮಾನ್ವಿ ಜಯನಗರ ನಿವಾಸಿ ರಾಜಲದಿನ್ನಿ ಗ್ರಾಮದ ಯುವಕ ವಂಶಿರೆಡ್ಡಿ , ವ.17…

ಹಿರಿಯ ಪತ್ರಕರ್ತ ಸುರೇಂದ್ರಾಚಾರ್ಯ ಕೋರ್ತಕುಂದ ಇವರಿಂದ ನೂತನ ಕ್ಯಾಲೆಂಡರ್ ಬಿಡುಗಡೆ

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಕ್ಯಾಲೆಂಡರ್ ಬಿಡುಗಡೆ ರಾಯಚೂರು ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಿಲ್ಡ್ ಸಂಸ್ಥಾಪಕ ಸದಸ್ಯ ರುಗಳಾದ ಸುರೇಂದ್ರಾಚಾರ್ ಕೋರ್ತಕುಂ ದಾ ಹಾಗೂ ರಘುನಾಥರೆಡ್ಡಿ…

ತಿಂತಿಣಿ ಬ್ರಿಜ್ ಕಾಗಿನೆಲೆ ಕನಕ ಗುರು ಪೀಠದ ಸ್ವಾಮೀಜಿ ಇನ್ನಿಲ್ಲ

ತಿಂತಿಬ್ರಿಜ್ ಕಾಗಿನಲೆ ಕನಕಗುರು ಇನ್ನಿಲ್ಲ ನಿಧನರಾಗಿದ್ದಾರೆ ಜಾಲಹಳ್ಳಿ 15 ಸಮೀಪದ ತಿಂಥಣಿ ಬ್ರಿಡ್ಜ್ ಕನಕ ಪೀಠದಲ್ಲಿ ಮೂರು ದಿನಗಳ ಕಾಲ ನಡೆದ ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಹಾಲುಮತ ಪೂಜಾರಿಗಳ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಶ್ರೀ ಸಿದ್ದರಾಮಾನಂದ ಪುರಿ ಸ್ವಾಮೀಜಿಗಳು ಆತ್ಮೀಯತೆ,…

ಸಮಸ್ತ ರಾಯಚೂರು ಜಿಲ್ಲೆ ಜನತೆಗೆ ಮಕರ ಸಂಕ್ರಮಣ ಹಬ್ಬದ ಶುಭಾಶಯಗಳು, ಪ್ರಸಾದ ಜೈನ, ಬಿಜೆಪಿ ಕಾನೂನು ಪ್ರಕೋಷ್ಠದ ನಗರ ಅಧ್ಯಕ್ಷರು

ಸಮಸ್ತ ಜಿಲ್ಲೆಯ ಜನತೆಗೆ ಮಕರ ಸಂಕ್ರಮಣ ಹಬ್ಬದ ಹಾರ್ದಿಕ ಶುಭಾಶಯಗಳು ಈ ಹಬ್ಬವು ಎಲ್ಲರ ಬಾಳಲ್ಲಿ ಶಾಂತಿ ನೆಮ್ಮದಿ ಸಂತೋಷ ತರಲಿ,ಮನೋಕಾಮನೆ ಈಡೇರಲೆಂದು ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಪ್ರಸಾದ ಜೈನ ಭಾರತೀಯ ಜನತಾ ಪಕ್ಷ ನಗರ ಕಾನೂನು ಪ್ರಕೋಷ್ಠದ ಅಧ್ಯಕ್ಷರು.…

ಸಮಸ್ತ ಜಿಲ್ಲೆಯ ಜನತೆಗೆ ಮಕರ ಸಂಕ್ರಮಣ ಹಬ್ಬದ ಹಾರ್ದಿಕ ಶುಭಾಶಯಗಳು, ಪ್ರಸಾದ ಜೈನ್ ಬಿಜೆಪಿ ಕಾನೂನು ಪ್ರಕೋಷ್ಠದ ನಗರ ಅಧ್ಯಕ್ಷರು ರಾಯಚೂರ

ಸಮಸ್ತ ಜಿಲ್ಲೆಯ ಜನತೆಗೆ ಮಕರ ಸಂಕ್ರಮಣ ಹಬ್ಬದ ಹಾರ್ದಿಕ ಶುಭಾಶಯಗಳು ಈ ಹಬ್ಬವು ಎಲ್ಲರ ಬಾಳಲ್ಲಿ ಶಾಂತಿ ನೆಮ್ಮದಿ ಸಂತೋಷ ತರಲಿ,ಮನೋಕಾಮನೆ ಈಡೇರಲೆಂದು ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಪ್ರಸಾದ ಜೈನ ಭಾರತೀಯ ಜನತಾ ಪಕ್ಷ ನಗರ ಕಾನೂನು ಪ್ರಕೋಷ್ಠದ ಅಧ್ಯಕ್ಷರು.…

ಸಮಸ್ತ ರಾಯಚೂರು ಜಿಲ್ಲೆಯ ಜನತೆಗೆ ಮಕರ ಸಂಕ್ರಮಣ ಹಬ್ಬದ ಶುಭಾಶಯಗಳು, ರಮೇಶ ಕುಲಕರ್ಣಿ, ರಾಜ್ಯ ಜಂಟಿ ಕಾರ್ಯದರ್ಶಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು

ಸಮಸ್ತ ಜಿಲ್ಲೆಯ ಜನತೆಗೆ ಮಕರ ಸಂಕ್ರಮಣ ಹಬ್ಬದ ಹಾರ್ದಿಕ ಶುಭಾಶಯಗಳು ಈ ಹಬ್ಬವು ಎಲ್ಲರ ಬಾಳಲ್ಲಿ ಶಾಂತಿ ನೆಮ್ಮದಿ ಸಂತೋಷ ತರಲಿ,ಮನೋಕಾಮನೆ ಈಡೇರಲೆಂದು ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ರಮೇಶ್ ಕುಲಕರ್ಣಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಜಿಲ್ಲಾ ಪ್ರತಿನಿಧಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಗೆ ಮಕರ ಸಂಕ್ರಮಣ ಹಬ್ಬದ ಶುಭ ಕೋರಿದ ರಾಯಚೂರಿನ ಬಂಕ ರಾಮಣ್ಣ

ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಇಂದು ರಾಯಚೂರಿನ ವಾರ್ಡ್ ನಂಬರ್ 16ರ ಸೇವಾಕಾಂಕ್ಷಿ ಬಂಕ್ ರಾಮಣ್ಣ ಅವರು ಭೇಟಿ ಮಾಡಿ ಆಶೀರ್ವಾದ ಪಡೆದರಲ್ಲದೆ ಅವರಿಗೆ ಮಕರ ಜ್ಯೋತಿ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ಕೋರಿದರು. ಅವರಿಂದ ಹೂಮಾಲೆ…

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಯಚೂರಿನ ವಾರ್ಡ್ ನಂಬರ್ 16ರ ಸೇವಾಕಾಂಕ್ಷಿ ಬಂಕ್ ರಾಮಣ್ಣ ಅವರಿಂದ ಮಕರ ಸಂಕ್ರಮಣ ಹಬ್ಬದ ಶುಭಾಶಯ

ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಇಂದು ರಾಯಚೂರಿನ ವಾರ್ಡ್ ನಂಬರ್ 16ರ ಸೇವಾಕಾಂಕ್ಷಿ ಬಂಕ್ ರಾಮಣ್ಣ ಅವರು ಭೇಟಿ ಮಾಡಿ ಆಶೀರ್ವಾದ ಪಡೆದರಲ್ಲದೆ ಅವರಿಗೆ ಮಕರ ಜ್ಯೋತಿ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ಕೋರಿದರು. ಅವರಿಂದ ಹೂಮಾಲೆ…

ಉಡುಪಿ ಮಠಕ್ಕೆ ಪರ್ಯಾಯ ಕಾರಣಕ್ಕಾಗಿ ದವಸ ಧಾನ್ಯ ರವಾನೆ

ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ಉಡುಪಿಯ ಶ್ರೀ ಕೃಷ್ಣನ ಪರ್ಯಾಯಕ್ಕೆ ಹೊರ ಕಾಣಿಕೆಯಾಗಿ ಅಕ್ಕಿ ರವಾನೆ. ಇದೇ ತಿಂಗಳ18ರಿಂದ ಉಡುಪಿಯಲ್ಲಿ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶಿರೂರು ಮಠದ ಶ್ರೀ ವೇದ ವರ್ಧನ ತೀರ್ಥ ಶ್ರೀಪಾದಂಗಳ ಮೊದಲನೇ…

ನಗರೋಸ್ಥಾನ ಯೋಜನೆಯಡಿಯ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಶಿವರಾಜ್ ಪಾಟೀಲ್

ನಗರೋಸ್ಥಾನ ಯೋಜನೆಯಡಿ ನಡೆದಿರುವ ಕಾಮಗಾರಿಗಳನ್ನು ಇಂದು ಸ್ಥಳೀಯ ಶಾಸಕರಾದ ಡಾ. ಶಿವರಾಜ್ ಪಾಟೀಲ್ ಅವರು ವೀಕ್ಷಣೆ ಮಾಡಿದರು. ಎಲ್ ವಿಡಿ ಕಾಲೇಜ್ ರಸ್ತೆಗಳು ಮತ್ತು ಬೋಳಮನ್ ದೊಡ್ಡಿ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದರು ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ…

ಅಂಬೇಡ್ಕರ್ ಸೇನೆ ವತಿಯಿಂದ ಶಿವಯೋಗಿ ಸಿದ್ದರಾಮೇಶ್ವರ ಪ್ರತಿಮೆಗೆ ಮಾಲಾರ್ಪಣೆ

ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ದರಾಮೇಶ್ವರ 854 ನೇ ಜಯಂತಿಯ ಅಂಗವಾಗಿ ಇಂದು ಅಂಬೇಡ್ಕರ್ ಸೇನೆ ರಾಯಚೂರು ಜಿಲ್ಲಾ ಸಮಿತಿ ವತಿಯಿಂದ ಶಿವಯೋಗಿ ಸಿದ್ದರಾಮೇಶ್ವರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಗೌರವ ನಮನವನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನಾ ಜಿಲ್ಲಾಧ್ಯಕ್ಷ…

ಅರಕೇರಾ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಮಗ್ರಿಗಳ ವಿತರಣೆ

ಅರಕೇರಿ ಜ 12 ಶಾಲಾ ವಿಧ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ ವಿತರಿಸುವುದರ ಮಾಲಕ ಹುಟ್ಟುಹಬ್ಬದ ಆಚರಣೆ ಅರಕೇರಿ ಜಿಲ್ಲಾ ಭಾ ಜ ಪ ಪ್ರಧಾನ ಕಾರ್ಯದರ್ಶಿ ಯುವರಾದ ಶ್ರೀ ಕೆ ಜಂಬಣ್ಣ ನೀಲಗಲ್ ಅವರ ಹುಟ್ಟುಹಬ್ಬವನ್ನು ಸ ಹಿ ಪ್ರಾ ಶಾಲೆ…

ಲಿಂಗಸೂಗುರ, ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಶಾಸಕ ಹೂಲಗೇರಿ ನೇತೃತ್ವದಲ್ಲಿ ಸಭೆ

ಲಿಂಗಸೂಗೂರು ಕಾಂಗ್ರೆಸ್ ಪಕ್ಷದ ಕಾರ್ಯಲಯದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ಡಿ.ಎಸ್.ಹೂಲಗೇರಿ ರವರ ಅಧ್ಯಕ್ಷತೆಯಲ್ಲಿ ಹಾಗೂ ಲಿಂಗಸೂಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷರಾದ ಶ್ರೀ ಗೋವಿಂದ ನಾಯಕ ರವರ ಹಾಗೂ ಮುದಗಲ್ ಬ್ಲಾಕ್…

ಲಿಂಗಸುಗೂರು ಪೊಲೀಸ್ ಠಾಣೆಯ ನೂತನ ಸಿಪಿಐ ಇವರಿಗೆ ಸನ್ಮಾನ

ಲಿಂಗಸಗೂರು ಪೋಲಿಸ್ ಠಾಣೆಗೆ ನೂತವಾಗಿ ಆಗಮಿಸಿದ CPI ವಸಗೇರಪ್ಪ ಇವರಿಗೆ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ (ರಿ) ಲಿಂಗಸಗೂರು ತಾಲೂಕು ಘಟಕದ ವತಿಯಿಂದ ಸನ್ಮಾನ ಮಾಡಲಾಯಿತು.

ಭಕ್ತಿ ಮಾರ್ಗದ ಮೂಲಕ ಮುಕ್ತಿ ಪಥ ತೋರಿದ ಗೋಪಾಲ ದಾಸರು

*ಭಕ್ತಿ ಮಾರ್ಗದ ಮೂಲಕ ಗೋವಿಂದನ ಭಕ್ತಿ ಬಿತ್ತಿದ ದಾಸ ಶ್ರೇಷ್ಠರು ಶ್ರೀ ಗೋಪಾಲ ದಾಸರು* “*ಮುರಳಿಧರ ಕುಲಕರ್ಣಿ* ಭಗವಂತನೆಂಬ ಬೆಳಕಿನೆಡೆಗೆ ಭಕ್ತಿಯ ಸೇತುವೆ ನಿರ್ಮಿಸಿ, ಗೋವಿಂದನ ಭಕ್ತಿ ಬಿತ್ತಿದ ದಾಸ ಶ್ರೇಷ್ಠರು ಶ್ರೀ ಗೋಪಾಲ ದಾಸರು. ಭಕ್ತಿ ಮಾರ್ಗದ ಮೂಲಕ ಪರಮಾತ್ಮನನ್ನು…

ಬಿಜೆಪಿ ಯುವ ಮೋರ್ಚಾದಿಂದ ಯುವ ದಿನಾಚರಣೆ

ಭಾರತೀಯ ಜನತಾ ಪಾರ್ಟಿ ರಾಯಚೂರು ಜಿಲ್ಲೆ – *ಯುವ ಮೋರ್ಚಾ* ಇಂದು *ರಾಷ್ಟ್ರೀಯ ಯುವ ದಿನ* ದ ಅಂಗವಾಗಿ ಇಂದು ದಿನಾಂಕ 12.01.2026 ರಂದು *ವಿಶ್ವವಿಜೇತ ಸ್ವಾಮಿ ವಿವೇಕಾನಂದರ* ಜಯಂತಿ ಕಾರ್ಯಕ್ರಮವನ್ನು *ಜಿಲ್ಲಾ ಕಾರ್ಯಾಲಯದಲ್ಲಿ* ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಯುವ…

ರಾಯಚೂರ, ಜಿಲ್ಲಾ ಉತ್ಸವ, ಕವಿಗೋಷ್ಠಿಗೆ, ಕವಿಗಳಿಂದ ಕವಿತೆಗಳ ಆಹ್ವಾನ

*ರಾಯಚೂರು ಜಿಲ್ಲಾ ಉತ್ಸವ-2026: ಕವಿಗೋಷ್ಠಿಗೆ ಕವಿತೆಗಳ ಆಹ್ವಾನ* === ರಾಯಚೂರು ಜನವರಿ 10 (ಕರ್ನಾಟಕ ವಾರ್ತೆ): 2026ರ ಜನವರಿ 29, 30 ಮತ್ತು 31ರಂದು ರಾಯಚೂರಿನಲ್ಲಿ ಜಿಲ್ಲಾಡಳಿತದಿಂದ ನಡೆಯಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ನಿಮಿತ್ತ ಕವಿಗೋಷ್ಠಿ ನಡೆಸಲು ರಾಯಚೂರು…

ಎಂ ಎಲ್ ಸಿ ಬಸವನಗೌಡ ಬಾದರ್ಲಿ ನಯವಂಚಕ, ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವ, ಬಾಬುಗೌಡ

ಎಂ. ಎಲ್. ಸಿ ಬಸನಗೌಡ ಬಾದರ್ಲಿಗೂ ನಮ್ಮ ಕುಟುಂಬಕ್ಕೆ ಯಾವ ಸಂಬಂಧವಿಲ್ಲ : ಬಾಬುಗೌಡ ಬಾದರ್ಲಿ ಸಿಂಧನೂರು : ಬಸನಗೌಡ ಬಾದರ್ಲಿ ಎಂ. ಎಲ್. ಸಿ ಆಗುವ ಮುಂಚೆ ನಮ್ಮ ಕುಟುಂಬದಲ್ಲೇ ಬೆಳೆದು ನಮ್ಮ ಕುಟುಂಬದಿಂದಲೇ ಅನೇಕ ಸಹಾಯ ಪಡೆದು ಈಗ…

ಬಸನಗೌಡ ಬಾದರ್ಲಿ ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವ ನಯವಂಚಕ, ಬಾಬುಗೌಡ, ನಮ್ಮ ಕುಟುಂಬಕ್ಕೂ ಅವರ ಕುಟುಂಬಕ್ಕೂ ಸಂಬಂಧವೇ ಇಲ್ಲ

ಎಂ. ಎಲ್. ಸಿ ಬಸನಗೌಡ ಬಾದರ್ಲಿಗೂ ನಮ್ಮ ಕುಟುಂಬಕ್ಕೆ ಯಾವ ಸಂಬಂಧವಿಲ್ಲ : ಬಾಬುಗೌಡ ಬಾದರ್ಲಿ ಸಿಂಧನೂರು : ಬಸನಗೌಡ ಬಾದರ್ಲಿ ಎಂ. ಎಲ್. ಸಿ ಆಗುವ ಮುಂಚೆ ನಮ್ಮ ಕುಟುಂಬದಲ್ಲೇ ಬೆಳೆದು ನಮ್ಮ ಕುಟುಂಬದಿಂದಲೇ ಅನೇಕ ಸಹಾಯ ಪಡೆದು ಈಗ…

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸಂಘಟನೆಯ ರಾಯಚೂರು ತಾಲೂಕ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಮಾಲಾ ಸುಭಾಷ ಭಜಂತ್ರಿ ನೇಮಕ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸಂಘಟನೆಯ ರಾಯಚೂರು ತಾಲೂಕ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಮಾಲಾ ಸುಭಾಷ ಭಜಂತ್ರಿ ಅವರು ನೇಮಕವಾಗಿದ್ದಾರೆ. ಸಂಘಟನೆಯ ರೈಚೂರ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಭೀಮರಾಯ ಅನುಮೋದನೆಗೆ ಸಂಘಟನೆ ಜಿಲ್ಲಾಧ್ಯಕ್ಷರಾದ ಲಕ್ಷ್ಮಣಭೂವಿ ಇವರು…

ಸಿಂಧನೂರು, ಬಸನಗೌಡ ಬಾದರ್ಲಿ ವಿರುದ್ಧ ಹೈಕಮಾಂಡ್ ಗೆ ದೂರು

ಬಸನಗೌಡ ಬಾದರ್ಲಿ ವಿರುದ್ಧ ಹೈಕಮಾಂಡ್ ಗೆ ಅಹಿಂದ ದೂರು :ಮರಿಯಪ್ಪ ಜಾಲಿಹಾಳ ಸಿಂಧನೂರು : ತಾಲೂಕಿನ ಶಾಸಕರಾದ ಹಂಪನಗೌಡ ಬಾದರ್ಲಿ ರಾಜಕಾರಣದ ಇತಿಹಾಸದಲ್ಲಿ ಕೆಳವರ್ಗದ ಯಾವ ಜಾತಿ ಸಮುದಾಯದವರಿಗೂ ಅನ್ಯಾಯ ಮತ್ತು ವಿರೋಧ ಮಾಡಿದವರು ಅಲ್ಲ. ಇವತ್ತಿಗೂ ಶಾಸಕ ಹಂಪನಗೌಡ ಬಾದರ್ಲಿ…

ಸಿಂಧನೂರು, ಜೋಳ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ

ಜೋಳ ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯ ಸಿಂಧನೂರು : ರಾಯಚೂರು ಜಿಲ್ಲೆಯಲ್ಲಿ ರೈತರು ಅತಿ ಹೆಚ್ಚು ಜೋಳ ಬೆಳೆದಿದ್ದಾರೆ, ಜನವರಿ 1 ರಿಂದಲೇ ಜೋಳ ಕಟಾವು ಪ್ರಾರಂಭವಾಗಿದ್ದು, ಸರಕಾರ ಮತ್ತು ಜಿಲ್ಲಾಡಳಿತ ಇದುವರೆಗೂ ಯಾವುದೇ ರೀತಿಯ ನೊಂದಣಿ ಪ್ರಕ್ರಿಯೆ ಕೂಡ ಪ್ರಾರಂಭ…

ಸಿಂಧನೂರು, ಬಸನಗೌಡ ಬಾದರ್ಲಿ ವಿರುದ್ಧ ಹೈಕಮಾಂಡ್ ಗೆ ದೂರು

ಬಸನಗೌಡ ಬಾದರ್ಲಿ ವಿರುದ್ಧ ಹೈಕಮಾಂಡ್ ಗೆ ಅಹಿಂದ ದೂರು :ಮರಿಯಪ್ಪ ಜಾಲಿಹಾಳ ಸಿಂಧನೂರು : ತಾಲೂಕಿನ ಶಾಸಕರಾದ ಹಂಪನಗೌಡ ಬಾದರ್ಲಿ ರಾಜಕಾರಣದ ಇತಿಹಾಸದಲ್ಲಿ ಕೆಳವರ್ಗದ ಯಾವ ಜಾತಿ ಸಮುದಾಯದವರಿಗೂ ಅನ್ಯಾಯ ಮತ್ತು ವಿರೋಧ ಮಾಡಿದವರು ಅಲ್ಲ. ಇವತ್ತಿಗೂ ಶಾಸಕ ಹಂಪನಗೌಡ ಬಾದರ್ಲಿ…

ಸಿಂಧನೂರು ಜೋಳ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ

ಜೋಳ ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯ ಸಿಂಧನೂರು : ರಾಯಚೂರು ಜಿಲ್ಲೆಯಲ್ಲಿ ರೈತರು ಅತಿ ಹೆಚ್ಚು ಜೋಳ ಬೆಳೆದಿದ್ದಾರೆ, ಜನವರಿ 1 ರಿಂದಲೇ ಜೋಳ ಕಟಾವು ಪ್ರಾರಂಭವಾಗಿದ್ದು, ಸರಕಾರ ಮತ್ತು ಜಿಲ್ಲಾಡಳಿತ ಇದುವರೆಗೂ ಯಾವುದೇ ರೀತಿಯ ನೊಂದಣಿ ಪ್ರಕ್ರಿಯೆ ಕೂಡ ಪ್ರಾರಂಭ…

ದಿ. 9 ರಂದು ಹಾಸನದಲ್ಲಿ ರಾಜ್ಯಮಟ್ಟದ ಡಿಎಸ್ಎಸ್ ಸ್ವಾಭಿಮಾನಿ ಬಣದಿಂದ ವಿಚಾರ ಸಂಕಿರಣ

*ಹಾಸನದಲ್ಲಿ ರಾಜ್ಯಮಟ್ಟದ ವಿಚಾರ ಸಂಕೀರ್ಣ: ಜಿಲ್ಲಾಧ್ಯಕ್ಷ ಪರಶುರಾಮ್ ಕೆರೆಹಳ್ಳಿ* ಜನವರಿ 9 ರಂದು ರಾಜ್ಯಮಟ್ಟದ ವಿಚಾರ ಸಂಕೀರ್ಣವನ್ನು ಹಾಸನದಲ್ಲಿ ಡಾ.ಬಿ,ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಸ್ವಾಭಿಮಾನಿ ಪ್ರೊ.ಬಿ,ಕೃಷ್ಣಪ್ಪ ಬಣ ಜಿಲ್ಲಾಧ್ಯಕ್ಷ ಪರಶುರಾಮ ಕೆರೆಹಳ್ಳಿ ರವರು…

ಅಂಗನವಾಡಿ ಕಾರ್ಯಕರ್ತರ ಕಾರ್ಯವೈಖರಿ ಬಗ್ಗೆ ಸುಳ್ಳು ಸುದ್ದಿ,, ಜನರ ಅಭಿಪ್ರಾಯ ತಪ್ಪು

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ರಾಯಚೂರು ——————————————————————- ಗೆ ಮಾನ್ಯ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಯಚೂರು. ವಿಷಯ:- *ಇತ್ತೀಚೆಗೆ ಖಾಸಗಿ ನ್ಯೂ ಸ್ ಚಾನಲ್ ನಲ್ಲಿ ಪ್ರಸಾರವಾದ ಅಂಗನವಾಡಿಗಳ ಪೌಷ್ಟಿಕ ಆಹಾರ ಗೋಲ್ ಮಾಲ್…

ಲಿಂಗಸೂಗೂರ, ಜೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಅಕ್ರಮ ಗುತ್ತೇದಾರ ರೆಡಿಮೇಡ ಕಂಟೇನರ ತೆರವು

ಲಿಂಗಸ್ಗೂರು ಪಟ್ಟಣದ ಜೆಸ್ಕಾಂ ವಿಭಾಗದ ಕಚೇರಿ ಆವರಣದಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಗುತ್ತಿಗೆದಾರರ ರೆಡಿಮೇಡ್ ಕಂಟೇನರ್ ಅನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ಕಾರ್ಯವು ಸುಮಾರು ಒಂದು ವರ್ಷದ ನಿರಂತರ ಹೋರಾಟದ ಫಲಿತಾಂಶವಾಗಿದ್ದು, ಹೋರಾಟಗಾರರ ಪರವಾಗಿ ಅಧಿಕಾರಿಗಳು ಕೊನೆಗೂ ನಿಂತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ…

ಸಿಂಧನೂರ, ಸಾರಿಗೆ ಬಸ್ ಉದ್ಘಾಟನೆ ಸಂದರ್ಭದಲ್ಲಿ ಶಾಸಕರಾದ ನನಗೆ ಕಡೆಗಡನೆ ಬಾದರ್ಲಿ ಹಂಪನಗೌಡ ವಿರುದ್ಧ ಬಸನಗೌಡ ಬಾದರ್ಲಿ ಆಕ್ರೋಶ

ವಿಧಾನ ಪರಿಷತ್ ಶಾಸಕನಾಗಿ ವೇದಿಕೆ ಮೇಲಿದ್ದಿದ್ದು ಶಾಸಕರಿಗೆ ಪ್ರಜ್ಞೆ ಇರಲಿಲ್ವಾ? ಬಾದರ್ಲಿ ಪ್ರಶ್ನೆ ಸಿಂಧನೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಬಡವರಿಗೆ. ರೈತರಿಗೆ. ಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿ ಯುವಜನರಿಗೆ…

ವೆನೆಜುವೆಲಾ ಬೆಳವಣಿಗೆ, ಅಮೆರಿಕ ದೌರ್ಜನ್ಯ, ಭಾರತದ ನಿಲುವಿಗೆ ವಿರೋಧ

*ವೆನೆಜುವೆಲಾದ ಮೇಲೆ ಆಕ್ರಮಣ ಕುರಿತಂತೆ ಬಿಜೆಪಿ ಸರ್ಕಾರದ ಅಂಜುಬುರುಕ, ಮತ್ತು ಅಪಮಾನಕರ ನಿಲುವು-ಖಂಡಿಸಿ-ಸಿಪಿಐ(ಎಂ)*CPI(ML) ಲಿಬರೇಷನ್ ನಿಂದ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರತಿಕೃತಿ ದಹಿಸಿ ಪ್ರತಿಭಟನೆ* ವೆನೆಜುವೆಲಾದ ವಿರುದ್ಧದ ದುರಾಕ್ರಮಣ ಮತ್ತು ಅಮೆರಿಕದ ಸಶಸ್ತ್ರ ಪಡೆಗಳು ಅದರ ಅಧ್ಯಕ್ಷರು ಮತ್ತು ಅವರ ಪತ್ನಿಯನ್ನು…

ರಾಷ್ಟ್ರೀಯ ಹತ್ತಿ ನಿಗಮದ ಮಾಜಿ ಸದಸ್ಯ ಅಟ್ಟೂರ ರಾಘವಯ್ಯ ನಿಧನ, ನಾಗೇಶ್ವರರಾವ್ ಸಂತಾಪ

ರಾಯಚೂರಿನಲ್ಲಿ ವಾಸವಿದ್ದ ಅಟ್ಟೂರ ರಾಘವಯ್ಯ, ಅವರು ಇಂದು ನಿಧನರಾಗಿದ್ದಾರೆ. ಅವರು ರಾಷ್ಟ್ರೀಯ ಹತ್ತಿ ನಿಗಮದ ಸಕ್ರಿಯ ಸದಸ್ಯರಾಗಿ ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದರು ಅವರು ದೇವೇಗೌಡ್ರು ಪ್ರಧಾನಮಂತ್ರಿಯಾಗಿದ್ದಾಗ ಈ ನೇಮಕವಾಗಿದ್ದು ಇವರ ರೈತ ಪರ ಕಾಳಜಿ ನೋಡಿ ದೇವೇಗೌಡರು ಇವರಿಗೆ ಸದಸ್ಯತ್ವ…

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ಶ್ರೀಮತಿ ಶ್ರೀದೇವಿ ನಾಯಕ ನೇಮಕ, ಪಕ್ಷದ ಗಣ್ಯರಿಗೆ ಸನ್ಮಾನ

ಐತಿಹಾಸಿಕ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ಉನ್ನತ ಹುದ್ದೆಗೆ ಏರಿರುವ ದೇವದುರ್ಗ ವಿಧಾನಸಭಾ ಕ್ಷೇತ್ರದ ಮುಖಂಡರಾದ ಶ್ರೀಮತಿ ಶ್ರೀದೇವಿ ನಾಯಕ ಅವರು ಇಂದು ಸಣ್ಣ ನೀರಾವರಿ ಸಚಿವರಾದ ಎನ್ ಎಸ್ ಬೋಸರಾಜ್ ಅವರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ ಪೇಟ ತೊಡಿಸಿ,…

ಯಾದಗಿರ, ಮಹರ್ಷಿ ವಾಲ್ಮೀಕಿ ಗ್ರಂಥಾಲಯ ಸ್ಥಾಪನೆಗೆ ಭೂ ಮಂಜೂರಾತಿಗೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಬಂದ

*ಇಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ. ತಾಲುಕ ವಾಲ್ಮೀಕಿ ನಾಯಕ ಸಂಘ. ಹಾಗೂ ಸಾಮೂಹಿಕ ಸಂಘಟನೆ ವತಿಯಿಂದ ಮಹರ್ಷಿ ವಾಲ್ಮೀಕಿ ಗ್ರಂಥಾಲಯ ಸ್ಥಾಪನೆಗೆ ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿ ಸುರ್ಪುರ್ ಸಂಪೂರ್ಣ ಬಂದ್ ಮಾಡಿ. ಹಾಗೂ ರಾಜ್ಯ ಹೆದ್ದಾರಿ ತಡೆದು. ಬೃಹತ್…

ರಾಯಚೂರು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಮಹಿಳಾ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ

ರಾಯಚೂರು ಕಾಂಗ್ರೆಸ್ ಕಾರ್ಮಿಕ ವಿಭಾಗ ಜಿಲ್ಲಾ ಮಹಿಳಾ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ನಾಗರತ್ನ ಅವರು ನೇಮಕವಾಗಿದ್ದು ಕಾರ್ಮಿಕ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಎ. ಉರುಕುಂದಪ್ಪ ಅವರು ಇವರನ್ನು ನೇಮಿಸಿ ಆದೇಶ ಹೊರಡಿಸಿದ್ದು ತಕ್ಷಣ ಪಕ್ಷದ ಸಂಘಟನೆಯಲ್ಲಿ ತೊಡಗುವಂತೆ ಮತ್ತು ಪಕ್ಷದ ತತ್ವ…

ಸಂಸ್ಕೃತಿ ಶಿಕ್ಷಣ ಸಂಸ್ಥೆಯಿಂದ ಹೊಸ ವರ್ಷದಂಗವಾಗಿ ರವಿವಾರದಂದು ಶಾಲೆಯ ಕೆಲಸ ಅಭಿಯಾನ

ಈಗಾಗಲೇ ಎಲ್ಲರ ಗಮನದಲ್ಲಿರುವಂತ ಸುಮಾರು ಎರಡು ಮೂರು ವರ್ಷಗಳಿಂದ ಬೇರೆ ಬೇರೆ ರೀತಿಯ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವಂತ ಸಂಸ್ಕೃತಿ ಶಿಕ್ಷಣ ಸಂಸ್ಥೆ ಹೊಸ ವರ್ಷದ ಆರಂಭದೊಂದಿಗೆ ಹೊಸ ಸಂಕಲ್ಪವನ್ನು ಮಾಡಿದ್ದು ಅದೇನೆಂದರೆ !! ಮಾನವೀಯತೆಯ ಅಭಿಯಾನ !! .SUNDAY FOR SOCIAL…

ಲಿಂಗಸೂಗೂರ, ಬಸವೇಶ್ವರ ಕಾಲೇಜಿನ ಬೆಳ್ಳಿ ಹಬ್ಬ ಸಮಾರಂಭ ಉದ್ಘಾಟಿಸಿದ ಸಚಿವ ದರ್ಶನಾಪುರ್

*ಬಸವೇಶ್ವರ ಕಾಲೇಜಿನ 25ರ ಬೆಳ್ಳಿ ಸಂಭ್ರಮ ಸಚಿವ ಶರಣಬಸಪ್ಪ ದರ್ಶನಾಪುರ್ ಉದ್ಘಾಟನೆ* ಸರ್ಕಾರಗಳು ಮಾಡದಂತ ಕೆಲಸ ಖಾಸಗಿ ಶಿಕ್ಷಣ ಸಂಸ್ಥೆಗಳು ಮಠಮಾನ್ಯಗಳು ಮಾಡುತ್ತಿವೆ. ಬಡವರ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗಿದೆ ಸರಕಾರದ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಇಲ್ಲದೆ ಇರುವುದರಿಂದ ಖಾಸಗಿ ಶಾಲೆಗಳು…

ಲಿಂಗಸೂಗೂರು, ಸಾಮಾಜಿಕ ಕ್ರಾಂತಿಕಾರಕಿ ಸಾವಿತ್ರಿಬಾಯಿ ಪುಲೆಗೆ ಗೌರವ ನಮನ

*ಸಾಮಾಜಿಕ ಕ್ರಾಂತಿಕಾರಿ ಸಾವಿತ್ರಿಬಾಯಿ ಪುಲೆಗೆ ಹೂಗಾರ್ ಸಮಾಜದಿಂದ ಗೌರವ ನಮನ* ಲಿಂಗಸಗೂರು: ಭಾರತದ ಪ್ರಥಮ ಮಹಿಳಾ ಶಿಕ್ಷಕಿ, ಸಾಮಾಜಿಕ ಕ್ರಾಂತಿಕಾರಿ ಹಾಗೂ ಅಕ್ಷರ ಕ್ರಾಂತಿಯ ಮುಂಚೂಣಿ ನಾಯಕಿಯಾಗಿದ್ದ ಶ್ರೀಮತಿ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನಾಚರಣೆಯನ್ನು ಲಿಂಗಸಗೂರು ಪಟ್ಟಣದಲ್ಲಿ ಹೂಗಾರ್ ಸಮಾಜದ ವತಿಯಿಂದ…

ಅದ್ದೂರಿಯಾಗಿ ಜರುಗಿದ ಜಿಲ್ಲಾ ಬ್ರಾಹ್ಮಣ ಮಹಾಸಭಾ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ

ಅದ್ದೂರಿಯಾಗಿ ನಡೆದ ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ.🚩🚩 ಇಂದು ರಾಯಚೂರಿನ ಕೋಟೆ ಮುಂಗಲಿ ಪ್ರಾಣದೇವರ ದೇವಸ್ಥಾನ ಸಭಾಂಗಣದಲ್ಲಿ ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾದ ವತಿಯಿಂದ ಆಯೋಜಿಸಿದ್ದ 2026ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಹಾಗೂ…

ರಾಯಚೂರ ಜಿಲ್ಲಾ ಉಸ್ತುವಾರಿ ಮಂತ್ರಿ ಡಾ. ಶರಣ ಪ್ರಕಾಶ ಪಾಟೀಲ್ ಇವರಿಗೆ ಯುವ ಮುಖಂಡ ಬಂಕ್ ರಾಮಣ್ಣ ಸನ್ಮಾನ, ಪಕ್ಷದಲ್ಲಿ ಸ್ಥಾನ ನೀಡಿದಕ್ಕೆ ಹಿರಿಯ ಮುಖಂಡರಿಗೆ ಧನ್ಯವಾದ ಅರ್ಪಣೆ

ರಾಯಚೂರು ನಗರ ಮಹಾನಗರ ಪಾಲಿಕೆ ವಾರ್ಡ್ ನಂಬರ್ 16 ರ ಯುವ ನಾಯಕ ಬಂಕ್ ರಾಮಣ್ಣ ಅವರು ಇಂದು ಜಿಲ್ಲಾ ಉಸ್ತುವಾರಿ ಮಂತ್ರಿ ಡಾ ಶರಣ್ ಪ್ರಕಾಶ್ ಪಾಟೀಲ್ ಅವರಿಗೆ .ಭೇಟಿ ಮಾಡಿ ಶಾಲು ಹೊದಿಸಿ, ಹೂಮಾಲೆ ಹಾಕಿ ಸನ್ಮಾನಿಸಿದರಲ್ಲದೆ, ರಾಯಚೂರ…

ಲಿಂಗಸೂಗೂರ್ ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಲಂಚ, ಮಧ್ಯವರ್ತಿಗಳ ಹಾವಳಿ, ಲೋಕಾಯುಕ್ತರ ದಿಡೀರ್ ದಾಳಿ

*ಜಿಲ್ಲಾ ನ್ಯಾಯಾಧೀಶರಾದ ಎ.ವಿ ಪಾಟೀಲ್ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಮೇಲೆ ಲೋಕಾಯುಕ್ತ ದಾಳಿ* ಲಿಂಗಸೂಗೂರು, ಪಟ್ಟಣದಲ್ಲಿ ಲಂಚ ಹಾಗೂ ಮಧ್ಯವರ್ತಿಗಳ ಅಕ್ರಮ ಹಾವಳಿ ಕುರಿತಾಗಿ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಮಿನಿ ವಿಧಾನಸೌಧದ ಮೇಲೆ ಏಕಾಏಕಿ ದಾಳಿ…

ರಾಯಚೂರು ಗ್ರಾಮೀಣ ಬ್ಲಾಕ ಕಾಂಗ್ರೆಸ್ ಪಕ್ಷದ ಬೀದಿಬದಿ ವ್ಯಾಪಾರಸ್ಥ ವಿಭಾಗದ ಅಧ್ಯಕ್ಷರಾಗಿ ನಾಗರಾಜ್ ಮಮದಾಪೂರ ನೇಮಕ

ಐತಿಹಾಸಿಕ ಕಾಂಗ್ರೆಸ್ ಪಕ್ಷದ ರಾಯಚೂರ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವ್ಯಾಪಾರಿಗಳ ವಿಭಾಗದ ಅಧ್ಯಕ್ಷರಾಗಿ ನಾಗರಾಜ ಮಮದಾಪುರ ಅವರು ನೇಮಕವಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಅನುಮೋದನೆ ಮತ್ತು ಗ್ರಾಮೀಣ ಕ್ಷೇತ್ರದ ಜನಪ್ರಿಯ ಶಾಸಕರಾದ ಬಸನಗೌಡ ದದ್ದಲ ಅವರ ಶಿಫಾರಸ್ಸಿನ ಮೇರೆಗೆ…

ಸುಕ್ಷೇತ್ರ ಸೂಗೂರೇಶ್ವರದಿಂದ ರಾಯಚೂರುವರೆಗೆ ಬೆಳಗ್ಗೆ 6 ಗಂಟೆಯಿಂದ ಹೊಸ ಸಾರಿಗೆ ಬಸ್ ವ್ಯವಸ್ಥೆ, ಶಾಸಕ ದದ್ದಲ್ ಬಸನಗೌಡ ಹಸಿರು ನಿಶಾನೆ

ಸುಕ್ಷೇತ್ರ ಸೂಗೂರೇಶ್ವರ ದೇವಸ್ಥಾನ ದಿಂದ ಜಿಲ್ಲಾ ಕೇಂದ್ರವಾದ ರಾಯಚೂರುವರೆಗೆ ಸಾರಿಗೆ ಸಂಸ್ಥೆ ಹೊಸ ಬಸ್ ದಿ. 2ರಿಂದ ಓಡಲು ಆರಂಭಿಸಿದೆ. ದಿನಾಂಕ 2 ರಂದು ರಾಯಚೂರು ಗ್ರಾಮಾಂತರ ಕ್ಷೇತ್ರದ ಜನಪ್ರಿಯ ಶಾಸಕರಾದ ದದ್ದಲ್ ಬಸವನಗೌಡ ಅವರು ಮಂದಿರದ ಮುಂದೆ ಸಾರಿಗೆ ಸಂಸ್ಥೆಯ…

ರಾಜ್ಯ ರೆಡ್ಡಿ ಜನ ಸಂಘದ ದಿನದರ್ಶಿಕೆ ಬಿಡುಗಡೆಗೊಳಿಸಿದ ಸಚಿವ ರಾಮಲಿಂಗ ರೆಡ್ಡಿ

ಕರ್ನಾಟಕ ರಾಜ್ಯ ರೆಡ್ಡಿ ಜನ ಸಂಘದ ವತಿಯಿಂದ ಹೊಸ ವರ್ಷ 2026 ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ರಾಜ್ಯದ ಸಾರಿಗೆ ಮತ್ತು ಧಾರ್ಮಿಕ ದತ್ತಿ ಇಲಾಖೆ ಮಂತ್ರಿಗಳು ಮತ್ತು ರೆಡ್ಡಿ ಜನ ಸಂಘದ ಹಿರಿಯ ಮುಖಂಡರಾದ ರಾಮಲಿಂಗ ರೆಡ್ಡಿ ಅವರು ದಿನದರ್ಶಿಕೆ…

ಬೆಂಗಳೂರಲ್ಲಿ ಕಾಂಗ್ರೆಸ್ ಪಕ್ಷದ ಎಸ್ಟಿ ಘಟಕದ ರಾಜ್ಯ ಪದಾಧಿಕಾರಿಗಳ ಮಹತ್ವದ ಸಭೆ

ಇಂದು ಬೆಂಗಳೂರನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಮಹತ್ವದ ಸಭೆ ನಡೆಯಿತು ಈ ಸಭೆಯಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಲೋಕೋಪಯೋಗಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ…

ಮಾನ್ವಿ ಶಾಸಕ ಹಂಪಯ್ಯ ಸಾಹುಕಾರ ಇವರಿಗೆ ಹೊಸ ವರ್ಷ2026 ರ ಶುಭ ಕೋರಿದ ನಾಗೇಶ್ವರರಾವ್

ಮಾನ್ವಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಹಂಪಯ್ಯ ಸಾಹುಕಾರ್ ಇವರಿಗೆ ಇಂದು ಶ್ರೀ ಸಾಯಿ ಟೆಕ್ನಿಕಲ್ ಕನ್ಸಲ್ಟೆಂಟ್ ಮಾಲೀಕರಾದ ಸೂರ್ಯದೇವ್ ನಾಗೇಶ್ವರರಾವ ಅವರು ಹೂಗುಚ್ಛ ನೀಡಿ ಹೊಸ ವರ್ಷದ ಶುಭ ಕೋರಿದರು.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜಿ ಅವರಿಗೆ ಸನ್ಮಾನಿಸಿ ಹೊಸ ವರ್ಷದ ಶುಭಾಶಯಗಳು ಕೋರಿದ ಕೆಪಿಸಿಸಿ ಹಿಂದುಳಿದ ವಿಭಾಗದ ಉಪಾಧ್ಯಕ್ಷ ತಲಕಾಯ್ ಮಾರೆಪ್ಪ

ಐತಿಹಾಸಿಕ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಜಿ ಅವರಿಗೆ ಇಂದು ಬೆಂಗಳೂರಲ್ಲಿ ಕೆಪಿಸಿಸಿ ಹಿಂದುಳಿದ ವರ್ಗದ ವಿಭಾಗದ ಉಪಾಧ್ಯಕ್ಷರಾದ ತಲಕಾಯ ಮಾರೆಪ್ಪ ಅವರು ಭೇಟಿ ಮಾಡಿ,, ಹೊಸ ವರ್ಷ 2026 ರ ಶುಭಾಶಯಗಳು ಕೋರಿದರು.ಆಶೀರ್ವಾದ ಪಡೆದರು. ಹಿಂದುಳಿದ…

ಸಾರಿಗೆ ಸಂಸ್ಥೆಯ ಸಾರಿಗೆ ಮಿತ್ರ ಆ್ಯಪ್ ಬಿಡುಗಡೆ

ಕೆಎಸ್ಆರ್‌ಟಿಸಿ ‘ಸಾರಿಗೆ ಮಿತ್ರ’ HRMS ಆಪ್ 2.0 ಬಿಡುಗಡೆ ನೌಕರರ ಕಲ್ಯಾಣಕ್ಕೆ ಡಿಜಿಟಲ್ ಬಲ : ಸಚಿವ ರಾಮಲಿಂಗಾ ರೆಡ್ಡಿ ಬೆಂಗಳೂರು (ವರದಿ ಶಬ್ಬೀರ್ ಅಹ್ಮದ್) : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್‌ಟಿಸಿ) ನೌಕರರ ಮಾನವ ಸಂಪನ್ಮೂಲ ಸೇವೆಗಳನ್ನು…

ಸಾರಿಗೆ ನಿಗಮಗಳಲ್ಲಿ ಅಂತರ ವರ್ಗಾವಣೆಗೆ ಚಾಲನೆ

ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ಬಸ್ ನಿಗಮಗಳಲ್ಲಿ 2026ರ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ಆರಂಭ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕೇಂದ್ರ ಕಚೇರಿ, ಬೆಂಗಳೂರು ವತಿಯಿಂದ ಹೊರಡಿಸಲಾದ ಪತ್ರಿಕಾ ಪ್ರಕಟಣೆಯಂತೆ, ರಾಜ್ಯ ಸರ್ಕಾರದ ಆದೇಶಗಳ ಅನ್ವಯ ವಿವಿಧ…

ಗ್ರಾಮಾಂತರ ಕ್ಷೇತ್ರದ ಶಾಸಕ ದದ್ದಲ್ ಬಸವನಗೌಡ ಇವರಿಗೆ ಹೊಸ ವರ್ಷದ ಶುಭಾಶಯ ಕೋರಿದ ಕಾಂಗ್ರೆಸ್ ಮಹಿಳಾ ವಿಭಾಗದ ಮುಖಂಡರು

ಕಾಂಗ್ರೆಸ್ ಪಕ್ಷದ ರಾಜ್ಯ ಮಹಿಳಾ ವಿಭಾಗದ ಹಿರಿಯ ಮುಖಂಡರಾದ ಶಶಿಕಲಾಭೀಮರಾಯ ಅವರ ನೇತೃತ್ವದಲ್ಲಿ ಇಂದು ರಾಯಚೂರು ಜಿಲ್ಲಾ ಮಹಿಳಾ ಸಮಿತಿ ಸದಸ್ಯರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸದಸ್ಯರಾದ ದದ್ದಲ್ ಬಸವನಗೌಡ ಅವರಿಗೆ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಹೊಸ ವರ್ಷ…

ಸಿಂಧನೂರ, ಬಿಜೆಪಿ ಪಕ್ಷದ ಪದಾಧಿಕಾರಿಗಳಿಗೆ ಸನ್ಮಾನ

ಶೇಷಗಿರಿರಾವ್ ಮಾಜಿ ಅಧ್ಯಕ್ಷರು ತುಂಗಭದ್ರ ಕಾಡಾ ಅವರನ್ನು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ನೂತನ ಕಾರ್ಯದರ್ಶಿಯಾಗಿ ಮತ್ತು ಟಿ..ಸುಬ್ಬರಾವ್ ರವರು ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಲಿಂಗರಾಜ ಹೂಗಾರ ಅವರನ್ನು ಸನ್ಮಾನಿಸಲಾಯಿತು.

ದಿ. 3 ರಂದು ಜಿಲ್ಲಾ ಬ್ರಾಹ್ಮಣ ಸಮಾಜದ ದಿನದರ್ಶಿಕೆ ಬಿಡುಗಡೆ

ಪ್ರತಿ ವರ್ಷದಂತೆ ಈ ವರ್ಷವೂ ಸಹ ರಾಯಚೂರು ಜಿಲ್ಲಾ ಬ್ರಾಹ್ಮಣ ಸಮಾಜದ‌ 2026 ರ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಜನವರಿ 3 ರಂದು ಸಂಜೆ 5:30pm ಕ್ಕೆ ರಾಯಚೂರು ನಗರದ ಕೋಟೆ ಮುಂಗ್ಲಿ ಪ್ರಾಣದೇವರ ದೇವಸ್ಥಾನ ಸಭಾಂಗಣದಲ್ಲಿ ನಡೆಯಲಿದೆ,…

2026 ವಿಧಾನ ಪರಿಷತ್ ಚುನಾವಣೆ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

*ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಗಳು – ನವೆಂಬರ್ 2026* ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು, ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಮುಂಬರುವ ಚುನಾವಣೆಗಳಿಗೆ ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಿದ್ದಾರೆ, ಕೆಳಗೆ ಉಲ್ಲೇಖಿಸಲಾಗಿದೆ: *ಕ್ಷೇತ್ರಗಳು* ಆಯ್ಕೆಯಾದ ಅಭ್ಯರ್ಥಿಗಳು…

ಸೀಯಾತಲಾಬ ಭೋವಿ ಸಮಾಜ ಬಾಂಧವರ ಬಡಾವಣೆಯಲ್ಲಿ ವೆಂಕಟೇಶ್ವರ ದೇವಸ್ಥಾನ, ಸಚಿವ ಬೋಸರಾಜ ವಿಶೇಷ ಪೂಜೆ

ಇಂದು ವೈಕುಂಠ ಏಕಾದಶಿ ಪ್ರಯುಕ್ತ ಸಿಯಾ ತಲಾಬ್ ಏರಿಯಾದ ಭೋವಿ ಸಮಾಜದವರು ಹೆಚ್ಚಾಗಿ ವಾಸಿಸುತ್ತಿರುವ ಭೋವಿ ವಡ್ಡರಗಲ್ಲಿ ಉಪ ಬಡಾವಣೆಗೆ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜ್ ಸಾಹೇಬ್ರು.ಅವರು ಭೇಟಿ ನೀಡಿ ಅಲ್ಲಿ ನಿರ್ಮಾಣಗೊಂಡಿರುವ ವೆಂಕಟೇಶ್ವರ ದೇವಸ್ಥಾನಕ್ಕೆ…

ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ, ಕಾರ್ಮಿಕ ಘಟಕದ ಪದಾಧಿಕಾರಿಗಳಿಗೆ ಗುರುತಿನ ಪತ್ರ ವಿತರಣೆ

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು . ವಿಧಾನ ಪರಿಷತ್ ಸದಸ್ಯರಾದ ಎ. ವಸಂತ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ತತ್ವ ಸಿದ್ಧಾಂತ ಸ್ವತಂತ್ರ ಹೋರಾಟ ನಡೆಸಿದ…

ರಾಯಚೂರ ಜಿಲ್ಲಾ ಪತ್ರಕರ್ತರ ಪದಗ್ರಹಣ ಸಮಾರಂಭ ಯಶಸ್ವಿ

ವೃತ್ತಿಯ ಘನತೆ ಕಾಪಾಡುವ ಪತ್ರಕರ್ತರ ಹಿತ ಕಾಯಲು ಸಂಘ ಬದ್ಧ – ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಗ್ರಹಣ ಸಮಾರಂಭ ರಾಯಚೂರು: ವೃತ್ತಿಯ ಘನತೆ ಕಾಪಾಡುವ ಪತ್ರಕರ್ತರ ಹಿತ ಕಾಪಾಡುವಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸದಾ ಮುಂದಿರಲಿದೆ. ಬ್ಲಾಕ್ ಮೇಲ್…

ರಾಯಚೂರು ಸಹಾಯಕ ಆಯುಕ್ತ ಗಜಾನನ್ ಬಾಲೆ ಅವರ ವರ್ಗಾವಣೆ ಸರ್ಕಾರದ ಆದೇಶ

ರಾಯಚೂರು ವಿಭಾಗೀಯ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಜಾನನ ಬಾಲೆ ಅವರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಆದೇಶ ಇಂದು ಸಂಜೆ ಹೊರ ಬಿದ್ದಿದೆ.

ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಇವರಿಗೆ ಪ್ರಶಸ್ತಿ

*ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರಿಗೆ ಟಿಟಿಡಿ ಯಿಂದ ಪುರಂದರೋತ್ಸವ ಪ್ರಶಸ್ತಿ* ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ 25-26ನೇ ಸಾಲಿನ ಪುರಂದರೋತ್ಸವ ಪ್ರಶಸ್ತಿಯನ್ನು ಈ ಬಾರಿ ನಾಡಿನ ದಾಸಸಾಹಿತ್ಯ ವಿದ್ವಾಂಸರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರತರಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿಗೆ ನೀಡಿ…

ಸಿಂಧನೂರ, ಪಟ್ಟಣ ಪಂಚಾಯತ್ 4ನೇ ವಾರ್ಡ್ ಚುನಾವಣೆ ಬಿಜೆಪಿಗೆ ಗೆಲುವು, ಶಾಸಕರಿಗೆ ಮುಖಭಂಗ

ಶಾಸಕರ ತವರೂರಲ್ಲಿ ಕಾಂಗ್ರೆಸ್ ಗೆ ಮುಖಭಂಗ ಬಿಜೆಪಿ ಗೆಲವು. ಸಿಂಧನೂರು. ತಾಲೂಕಿನ ತುರಾವಿಹಾಳ ಪಟ್ಟಣ ಪಂಚಾಯತ ನಾಲ್ಕು ನೇ ವಾರ್ಡ್ ನ ಸದ್ಯಸರ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನೆಡೆದಿತ್ತು ಕಾಂಗ್ರೆಸ್ ಪಕ್ಷದ ಶಾಸಕರ ತವರೂರುಲ್ಲಿ ಕಾಂಗ್ರೆಸ್ಸಿಗೆ ಮುಖಭಂಗವಾಗಿದ್ದು ಬಿಜೆಪಿ ಬೆಂಬಲಿತ…

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕ್ರೀಡೆಗಳಿಗೆ ಚಾಲನೆ ಕ್ರೀಡೆಗಳು ಮಾನಸಿಕ ದೈಹಿಕ ಸದೃಢತೆಗೆ ಪೂರಕ, ಪುರುರಾಜ್ ಸಿಂಗ್ ಸೊಲಂಕಿ

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ, ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಡತೆ- ಪುರುರಾಜ ಸಿಂಗ್ ಸೋಲಂಕಿ. ರಾಯಚೂರು,ಡಿ.25- ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಡತೆ ಸಾಧ್ಯವೆಂದು ಪ್ರೋಬೆಷನರಿ ಐಎಎಸ್ ಅಧಿಕಾರಿ ಪುರುರಾಜ ಸಿಂಗ್ ಸೋಲಂಕಿ ಹೇಳಿದರು. ಅವರಿಂದು ನಗರದ…

ಗುರುವಾರದಂದು ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರ ಕರ್ತ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಜಿಲ್ಲಾ ಮಟ್ಟದ ಪತ್ರಕರ್ತರ ಸಂಘದ ಪದಗ್ರಹಣ ಸಮಾರಂಭ ಇಂದು – ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಪ್ರ.ಕಾರ್ಯದರ್ಶಿ ಲೋಕೇಶ ಭಾಗಿ ರಾಯಚೂರು: ಕರ್ನಾಟಕ ಕಾರ್ಯನಿರತ ಪರ್ತ್ರಕರ್ತರ ಸಂಘದ ೨೦೨೫-೨೦೨೮ನೇ ಸಾಲಿನ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನಗರದ ಕನ್ನಡ…

ವಾರ್ಡ್ ನಂಬರ್ 17ರಲ್ಲಿ ಪುಂಡರ ಹಾವಳಿ, ಕ್ರಮಕ್ಕೆ ಒತ್ತಾಯ

ವಾರ್ಡ್ ನಂ.17ರಲ್ಲಿ ಮಿತಿ ಮೀರಿದ ಪುಂಡರ ಹಾವಳಿ ಪೊಲೀಸ್ ಇಲಾಖೆ ನಿಷ್ಕ್ರೀಯ ಆರೋಪ. ರಾಯಚೂರು,ಡಿ.24- ನಗರದ ವಾರ್ಡ್ ನಂ.17 ರ ಚೌಡಮ್ಮಕಟ್ಟೆ ಬಳಿಯ ಓಣಿಗಳಲ್ಲಿ ಪುಂಡರ ಹಾವಳಿ ಮಿತಿ ಮೀರಿದ್ದು ಹಗಲು ರಾತ್ರಿಯನ್ನದೆ ದಳವಾಯಿ ಮನೆ ಕಟ್ಟೆ ಮೇಲೆ ಪುಂಡರ ಗುಂಪುಗಳು…

ರಿಮ್ಸ ಆಸ್ಪತ್ರೆಯಲ್ಲಿ ಅವಧಿ ಮುಗಿದರೂ, ಕರ್ತವ್ಯ ನಿರ್ವಹಣೆ

ಪತ್ರಿಕಾ ಹಾಗೂ ಮಾಧ್ಯಮ ಗೋಷ್ಠಿ ಪ್ರಕಟಣೆ. ಮಾನ್ಯ ಪತ್ರಿಕಾ ಹಾಗೂ ಮಾಧ್ಯಮ ಬಂಧುಗಳೇ, ನಮಸ್ಕಾರ. ನಾನು ಇಂದು ನಿಮ್ಮ ಮುಂದೆ ಬಹಳ ಗಂಭೀರವಾದ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾಪಿಸಲು ಬಂದಿದ್ದೇನೆ. ವಿಷಯ: ಹೊರಗುತ್ತಿಗೆ ಅವಧಿ ಮುಗಿದರೂ ಅನಧಿಕೃತವಾಗಿ ಕರ್ತವ್ಯ…

ರಿಮ್ಸ್ ಆಸ್ಪತ್ರೆಯಲ್ಲಿ ಅವಧಿ ಮುಗಿದಿದ್ದರೂ ಕರ್ತವ್ಯ ನಿರ್ವಹಣೆ

ಹೊರಗುತ್ತಿಗೆ ಅವಧಿ ಮುಗಿದರೂ ಅನಧಿಕೃತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಿಮ್ಸ್ ಶ್ರದ್ಧಾಂಜಲಿ ವಾಹನ ಚಾಲಕನ ತಕ್ಷಣದ ವಜಾ ಹಾಗೂ ಕಾನೂನು ಕ್ರಮಕ್ಕೆ ಆಗ್ರಹ. ರಾಯಚೂರು ವೈದ್ಯಕೀಯ ವಿಜ್ಞಾನಗಳ ಸ್ವಾಯತ್ತತೆ ಸಂಸ್ಥೆ (RIMS) ಬೋಧಕ ಆಸ್ಪತ್ರೆಯಲ್ಲಿ ಮೃತದೇಹ ಸಾಗಣೆಗೆ ಬಳಸಲಾಗುವ ಶ್ರದ್ಧಾಂಜಲಿ ವಾಹನವು ಸಾರ್ವಜನಿಕರಿಗೆ…

28ರಂದು ಪತ್ರಿಕಾ ಭವನದಲ್ಲಿ ಪತ್ರಿಕಾ ದಿನಾಚರಣೆ

ರಾಯಚೂರು ರಿಪೋರ್ಟರ್‌ಸ್‌ ಗಿಲ್ಡ್ ರಾಯಚೂರು (ರಿ) ರಾಯಚೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಯಚೂರು ಕರ್ನಾಟಕ ಸರಕಾರ ಹಾಗೂ ಜಿಲ್ಲಾ ಮತ್ತು ಪ್ರಾಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ರಾಯಚೂರು ಜಿಲ್ಲಾಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 28.12-2025ರಂದು ಬೆಳಿಗ್ಗೆ 11ಕ್ಕೆ…

ಮಹಾನಗರಪಾಲಿಕೆಯಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಮೇಳ ಯಶಸ್ವಿ

ರಾಯಚೂರು, ದಿನಾಂಕ:23.12.2025 *ಬೀದಿ ಬದಿ ವ್ಯಾಪಾರಸ್ಥರಿಗೆ ಪಿಎಂ-ಸ್ವ ನಿಧಿ ಅಡಿ ಸಾಲ ಮಂಜೂರಾತಿ ಮೇಳ ಯಶಸ್ವಿ* *ರಾಯಚೂರು ಮಹಾನಗರ ಪಾಲಿಕೆ ವತಿಯಿಂದ ಲೀಡ್ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅವರ ಸಹಯೋಗದಲ್ಲಿ ಇಂದು ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ…

ರಾಯಚೂರಲ್ಲಿ ಲೋಕಾಯುಕ್ತ ದಾಳಿ, ಗ್ರಾಮೀಣ ನೀರು ಪೂರೈಕೆ ಇಲಾಖೆಯ ಎಇಇ ವಿಜಯಲಕ್ಷ್ಮಿ ಮನೆ ಮೇಲೆ ದಾಳಿ ಅಪಾರ ಪ್ರಮಾಣ ಚಿನ್ನಾಭರಣ, ಚರ ಚಿರಸ್ತಿಗಳ ಜಪ್ತಿ

ರಾಯಚೂರು ಜಿಲ್ಲೆಯಲ್ಲಿ ಇಂದು ಬೆಳಂ ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಗ್ರಾಮೀಣ ನೀರು ಸರಬರಾಜು ಪೂರೈಕೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಿ ವಿಜಯಲಕ್ಷ್ಮಿ ಇವರಿಗೆ ಸೇರಿದ ಎರಡು ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ ಲೋಕಾಯುಕ್ತರು ಅಪಾರ ಪ್ರಮಾಣದ…

ವಿಧಾನಸಭಾ ಸಭಾಧ್ಯಕ್ಷ ಯು ಟಿ. ಖಾದರ್ ಗೆ ಆತ್ಮೀಯವಾಗಿ ಸನ್ಮಾನಿಸಿದ ಕೆಪಿಸಿಸಿ ಹಿಂದುಳಿದ ವಿಭಾಗದ ಉಪಾಧ್ಯಕ್ಷ ತಲಕಾಯ ಮಾರೆಪ್ಪ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವಿಭಾಗದ ಉಪಾಧ್ಯಕ್ಷರಾದ ತಲಕಾಯಿ ಮಾರೆಪ್ಪ ಅವರು ಇಂದು ವಿಧಾನಸಭೆಯ ಸಭಾಧ್ಯಕ್ಷರಾದ ಯು. ಟಿ. ಖಾದರ ಅವರಿಗೆ ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು. ಅವರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ ಆತ್ಮೀಯವಾಗಿ ಸನ್ಮಾನಿಸಿದರು. ಇದರ ಜೊತೆಗೆ…

ಉದ್ಯೋಗ ಖಾತ್ರಿ ಯೋಜನೆ ಹೆಸರು ಬದಲಾವಣೆಗೆ ವಿರೋಧ

*ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ತಿದ್ದುಪಡಿ ಮಸೂದೆ ಹಿಂಪಡೆಯಲಿ* ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ,ವ್ಯಾಪಕವಾಗಿ ಹಣವನ್ನು ದೋಚಲಾಗುತ್ತಿದೆ ಎನ್ನುವ ಕಾರಣ ನೀಡಿ ಯೋಜನೆಯ ಹೆಸರು ಮತ್ತು ಸ್ವರೂಪವನ್ನು ಬದಲಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೆ…

ರಾಯಚೂರ ಜಿಲ್ಲಾ ಉತ್ಸವಕ್ಕೆ ನಿರ್ಧಾರ, ಶೖತಿ ಸಾಹಿತ್ಯ ಮೇಳ ಸ್ವಾಗತ

*ರಾಯಚೂರಿನಲ್ಲಿ ಜಿಲ್ಲಾ ಉತ್ಸವ :ಶೃತಿ ಸಾಹಿತ್ಯ ಮೇಳದಿಂದ ಸ್ವಾಗತ* ಇದೇ ಜನವರಿ 29,30, 31ಕ್ಕೆ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾ ಆಡಳಿತದಿಂದ ರಾಯಚೂರು ಜಿಲ್ಲಾ ಉತ್ಸವ 20- 26 ಹಮ್ಮಿಕೊಂಡಿರುವುದು ಹರ್ಷದಾಯಕ ಮತ್ತು ಸ್ವಾಗತರ್ಯವಾಗಿದೆ. ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ…

ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಇವರಿಗೆ ಭೇಟಿಯಾದ ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ತಲಕಾಯ ಮಾರೆಪ್ಪ, ಶಾಮನೂರ ಶಿವಶಂಕ್ರಪ್ಪ ನಿದನಕ್ಕೆ ತೀವ್ರ ಸಂತಾಪ

ಇಂದು ರಾಜಧಾನಿ ಬೆಂಗಳೂರಿನಲ್ಲಿ ತೋಟಗಾರಿಕೆ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಭೇಟಿ ಮಾಡಿದ ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷರಾದ ಕಲಿಕೆ ಮಾರಪ್ಪ ಅವರು ಸಚಿವರ ಆಶೀರ್ವಾದ ಪಡೆದರು ಇತ್ತೀಚಿಗೆ ನಿಧನರಾದ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು.…

ರಾಯಚೂರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಾಲ್ಕು ನಾಮನಿರ್ದೇಶಿತ ಸದಸ್ಯರ ನೇಮಕ

ಪತ್ರಕರ್ತರ ಸಂಘಕ್ಕೆ ನಾಲ್ವರು ನಾಮನಿರ್ದೇಶಿತ ಸದಸ್ಯರ ನೇಮಕ ರಾಯಚೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಗೆ ನಾಲ್ವರು ಪತ್ರಕರ್ತರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ರಾಯಚೂರು ವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ಶಿವಪ್ಪ ಮಡಿವಾಳರ್, ವಿಜಯವಾಣಿ ದಿನಪತ್ರಿಕೆಯ ಮಾನ್ವಿ…

ಹೋಂ ಗಾರ್ಡ್ ಹೋರಾಟಗಾರ ಮತ್ತು ಸಮಾಜ ಸೇವಕ ಮೌನ ಮೂವಿ ಮೇಕರ ಇವರಿಗೆ ಕರ್ನಾಟಕ ಕುಮಾರ ರತ್ನ ಪ್ರಶಸ್ತಿ

ರಾಯಚೂರು ಜಿಲ್ಲೆಯ ಶಕ್ತಿನಗರ ಯೂನಿಟ್ ಆಫೀಸರ್ ರಾದ ಮೌನ ಮೂವಿ ಮೇಕರ್ ರವರಿಗೆ ಕರ್ನಾಟಕ ಕುಮಾರ ರತ್ನ ಪ್ರಶಸ್ತಿ ಪುರಸ್ಕೃತರು ಮತ್ತು ಕಲಾವಿದರು ಮತ್ತು ಸಮಾಜ ಸೇವಕರು ಮತ್ತು ಹೋಂ ಗಾರ್ಡ್ ಹೋರಾಟಗಾರ ಮತ್ತು ರಕ್ತದಾನ ಸಮಾಜಸೇವಕರು ಆಪತ್ತು ಮಿತ್ರ ಸ್ವಯಂಸೇವಕರು…

ಸಿದ್ದರಾಮ ಜಂಬಲದಿನ್ನಿ ಸ್ಮರಣಾರ್ಥ ಸಂಗೀತ ಸಮ್ಮೇಳನ ಯಶಸ್ವಿ

ರಾಯಚೂರು: ಉದಯ ನಗರದಲ್ಲಿ ಸ್ವರ ಸಂಗಮ ಸಂಗೀತ ವಿದ್ಯಾಸಂಸ್ಥೆಯ ವತಿಯಿಂದ ಶ್ರೀ ಸಿದ್ದರಾಮ ಜಂಬಲದಿನ್ನಿ ಅವರ ಸ್ಮರಣಾರ್ಥ ಏರ್ಪಡಿಸಿದ್ದ 37ನೇ ಸಂಗೀತ ಸಮ್ಮೇಳನ ಬಹಳ ಅದ್ದೂರಿಯಿಂದ ಜರುಗಿತು. ಸಂಗೀತ ದಿಗ್ಗಜರಾಗಿ ಈ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿದ ವಿಶ್ವವಿಖ್ಯಾತ ಡಾ. ಪಂಡಿತ್ ನರಸಿಂಹಲು…

ಮನ್ಸಲಾಪೂರ ಗ್ರಾದಲ್ಲಿ ಪಲ್ಸ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವೇಂದ್ರ ಬೋರೆಡ್ಡಿ

ಮನ್ಸಲಾಪುರದಲ್ಲಿ ಪೊಲೀಯೋ ಕಾಠ್ಯಕ್ರಮಕ್ಕೆ ಚಾಲನೆ ಪೊಲೀಯೋ ಹನಿ ಹಾಕಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ-ಬೋರೆಡ್ಡಿ ಪಾಲಕರು ತಮ್ಮ ಮಕ್ಕಳಿಗೆ ಪಲ್ಸ್ ಪೊ ಲೀಯೋ ಹನಿ ಹಾಕಿಸುವ ಮೂಲಕ ರಾ ಷ್ಟ್ರೀಯ ಪಲ್ಸ್‌ ಪೋಲಿಯೋ ಭಾನುವಾರ ಕಾರ್ಯ ಕ್ರಮವನ್ನು ಯಶಸ್ವಿಗೊಳಿಸು ವಂತೆ ಮನ್ಸಲಾಪುರ ಗ್ರಾ .ಪಂ.ಅಧ್ಯಕ್ಷರಾದ…

ಓಪೆಕ್ ಆಸ್ಪತ್ರೆ ವಿಶೇಷ ಅಧಿಕಾರಿ ರಮೇಶ್ ಸಿ ಸಾಗರ್ ಇವರಿಗೆ ಹೂಗುಚ್ಛ ನೀಡಿ ಆತ್ಮೀಯ ಆದರ ಸಮರ್ಪಣೆ

ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಿಶೇಷ ಅಧಿಕಾರಿಗಳಾದ ಡಾ. ರಮೇಶ್ ಸಾಗರ್ ಇವರಿಗೆ ಪ್ರಥಮ ದರ್ಜೆ ಗುತ್ತೇದರಾದ ಮತ್ತು ಕಮ್ಮಾ ಸಮಾಜದ ಹಿರಿಯ ಮುಖಂಡರಾದ ಎಸ್ ನಾಗೇಶ್ವರ್ ರಾವ್ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಅಭಿನಂದಿಸಿದರು ನಿಮ್ಮ ಅವಧಿಯಲ್ಲಿ ಆಸ್ಪತ್ರೆಯ…

ವಿಶಾಖಪಟ್ಟಣಂ ಮಹಬೂಬನಗರ ರೈಲು ರಾಯಚೂರವರೆಗೆ ವಿಸ್ತರಣೆ, ಖಚಿತ ಭರವಸೆ ಪಡೆದ ಲೋಕಸಭಾ ಸದಸ್ಯರಿಗೆ ಕಮ್ಮಾ ಸಮಾಜದಿಂದ ಅಭಿನಂದನೆ

ವಿಶಾಖಪಟ್ಟಣಂ ಮಹಬೂಬನಗರ ನಡುವಿನ ರೈಲು ರಾಯಚೂರವರೆಗೆ ವಿಸ್ತರಿಸುವಂತೆ ರಾಯಚೂರ ಜಿಲ್ಲಾ ಕಮ್ಮಾ ಸಮಾಜದ ಪ್ರತಿನಿಧಿಗಳ ಬೇಡಿಕೆಗೆ ಸ್ಪಂದಿಸಿದ ಲೋಕಸಭಾ ಸದಸ್ಯರಾದ ಜಿ. ಕುಮಾರ ನಾಯಕ ಅವರು ರೈಲ್ವೆ ಮಂತ್ರಿ ಅಶ್ವಿನ್ ವೈಷ್ಣವ ಅವರ ಜೊತೆ ಚರ್ಚೆ ಮಾಡಿ ಧನಾತ್ಮಕ ಪ್ರತಿಕ್ರಿಯೆಯನ್ನು ಪಡೆದಿದ್ದಾರೆ.…

ಕೃಷ್ಣೆ ನದಿ ಸೇತುವೆ ಶೀಘ್ರ ಪೂರ್ಣಗೊಳಿಸಲು ಬಾಬುರಾವ ಒತ್ತಾಯ

ಕೃಷ್ಣಾ ಬ್ರಿಡ್ಜ್ ಬಾಕಿ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಲು ಡಾ.ಬಾಬುರಾವ್ ಮನವಿ ರಾಯಚೂರು: ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಬಹುದೊಡ್ಡ ಸೇತುವೆಯ ಬಾಕಿ ಇರುವ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕ್ರಮ ವಹಿಸಬೇಕೆಂದು ಎಪಿಎಂಸಿ ಮಾಜಿ ಉಪಾಧ್ಯಕ್ಷ ಹಾಗೂ…

ಬೆಂಗಳೂರ, ಮಾನಸ ಆಂಗ್ಲ ಶಾಲೆಯಲ್ಲಿ ಕ್ರೀಡಾ ದಿನಾಚರಣೆ

ದಿನಾಂಕ 20.12.2025 ರಂದು ಮಾನಸ ಇಂಗ್ಲಿಷ್ ಸ್ಕೂಲ್ ನ 2025.26 ರ ಸ್ಪೋರ್ಟ್ಸ್ ಡೇ ಕಾರ್ಯಕ್ರಮವನ್ನು ಕಾರ್ಯದರ್ಶಿ ಶ್ರೀ ಸುಧಾಕರ್ ಬಾಬು ಉದ್ಘಾಟನೆ ಮಾಡಿದರು. ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಗಳಾದ ಮಾಧ್ವ ಮಹಾ ಸಭಾ ಅಧ್ಯಕ್ಷ ಮೋಹನ್ ಕೆ, ಶ್ರೀಪ್ರಕಾಶ್…

ಜಾಲಹಳ್ಳಿ, ಭತ್ತ ಖರೀದಿ ಕೇಂದ್ರ ಆರಂಭಕ್ಕೆ ರೈತ ಸಂಘ ಆಗ್ರಹ

ತೊಗರಿ ಕೇಂದ್ರ ಆರಂಭಿಸಲು ಕರ್ನಾಟಕ ಪ್ರಾಂತ ರೈತ ಸಂಘ ಒಟ್ಟಾಯ ಜಾಲಹಳ್ಳಿ ಡಿ 20 ಜಾಲಹಳ್ಳಿಯಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಗ್ರಾಮ ಸಮಿತಿ ನೇತೃತ್ವದಲ್ಲಿ ಮನವಿ ಪತ್ರವನ್ನು ವ್ಯವಸ್ಥಾಪಕರು ಪ್ರಾಥಮಿಕ ಕೃಷಿ ಪತ್ತಿನ…

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಆದೆಪ್ಪ ಕಾಡ್ಲೂರು ನಿಧನ

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಮತ್ತು ಕಾಂಗ್ರೆಸ್ ಹಿರಿಯ ಮುಖಂಡರಾದ ಕಾಡ್ಲೂರ ಆದೆಪ್ಪ ಅವರು ಇಂದು ನಿಧನರಾಗಿದ್ದಾರೆ.. ಮಾದೇಪ್ಪ ಅವರ ನಿಧನಕ್ಕೆ ಪ್ರಥಮ ದರ್ಜೆ ಗುತ್ತೇದಾರರು ಮತ್ತು ಕಮ್ಮಾ ಸಮಾಜದ ಹಿರಿಯ ಮುಖಂಡರಾದ ಎಸ್. ನಾಗೇಶ್ವರರಾವ್ ಸಂತಾಪ ವ್ಯಕ್ತಪಡಿಸಿದ್ದಾರೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ, ಬಿ ನಾಗೇಂದ್ರ ವಸತಿ, ಸಂಕೀರ್ಣಗಳ ಚೀರಾಸ್ಥಿ ED ಮುಟ್ಟುಗೋಲು

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಇಂದು ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೊಲು ಹಾಕಿಕೊಂಡಿದೆ. ನಾಗೇಂದ್ರ ಅವರಿಗೆ ಸೇರಿದ ಎಂಟು ಕೋಟಿಗೂ ಮೇಲ್ಪಟ್ಟ ವಸತಿ ಮತ್ತು ವಾಣಿಜ್ಯ ಸಮುಚ್ಛಯವನ್ನು ವಶಕ್ಕೆ ತೆಗೆದುಕೊಂಡಿದೆ. ವಾಲ್ಮೀಕಿ ಅಭಿವೃದ್ಧಿ…

ರಾಯಚೂರ ಸಮುದಾಯ ಸಂಘಟನೆ ಅಧ್ಯಕ್ಷರಾಗಿ ಪ್ರವೀಣ್ ರೆಡ್ಡಿ ಗುಂಡಳ್ಳಿ

ಇತ್ತೀಚೆಗೆ ಸಮುದಾಯ ಸಂಘಟನೆ ಸಭೆ ರಾಯಚೂರು ನಗರದ ಕನ್ನಡ ಭವನದಲ್ಲಿ ಸಂಘಟನೆ ಅಧ್ಯಕ್ಷರಾದ ಹಿರಿಯ ರಂಗಕರ್ಮಿ ವಿ.ಎನ್.ಅಕ್ಕಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಭೆಯಲ್ಲಿ ರಾಜ್ಯದಲ್ಲಿ ಸಮುದಾಯ ಸಂಘಟನೆ ಪ್ರಾರಂಭವಾಗಿ ಈ ವರ್ಷ 50 ವರ್ಷಗಳು ಅಗಿದೆ ಅದರ ಆಚರಣೆಯನ್ನು ಮುಂದಿನ ವರ್ಷ…

ರಾಯಚೂರಿನ ಆಕಾಶವಾಣಿ ಬಳಿ ವ್ಯಕ್ತಿ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ

ರಾಯಚೂರು ನಗರದ ಆಕಾಶವಾಣಿ ಎದುರುಗಡೆ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಕಡಪ ಮೂಲದ ಇಮಾಮಹುಸೇನ(೩೨) ಕೊಲೆಯಾದವ ದ್ಷೇಷ ಹಿನ್ನಲೆಯಲ್ಲಿ ಕೊಲೆ ನಡೆದಿರುವ ಶಂಕೆ ಸ್ಥಳಕ್ಜೆ ಸದರ ಬಜಾರ ಪೊಲೀಸರ ಭೇಟಿ. ಪರಿಶೀಲನೆ. ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ ಪೊಲೀಸರು

ಉಮಾದೇವಿ ಬೇವಿನಾಳ ನಿಧನ, ನಾಳೆ ಶುಕ್ರವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

*ಉಮಾದೇವಿ ಬೇವಿನಾಳ ನಿಧನ* ಡಿಸೆಂಬರ( 18) ಸಿಂಧನೂರ ತಾಲೂಕಿನ ಚಿರತನಾಳ ಗ್ರಾಮದ ಹಿರಿಯರಾದ ಉಮಾದೇವಿ ಗಂಡ ಸಂಗನಗೌಡ (72) ಬೇವಿನಾಳ ಇವರು ಗುರುವಾರ ಸಂಜೆ 5 ಗಂಟೆ ಸುಮಾರು ದೈವಾಧೀನರಾಗಿದ್ದಾರೆ. ಇಬ್ಬರು ಪುತ್ರರು,ಓರ್ವ ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು…

ಜಾಲಹಳ್ಳಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸ್ವಾಮೀಜಿಗಳ ಜನ್ಮದಿನಾಚರಣೆ

ಜಾಲಹಳ್ಳಿ ಡಿ 18 ರಾಯಚೂರು  ವಾಹಿನಿ ಕರ್ನಾಟಕ ರಕ್ಷಣಾ ವೇದಿಕೆ ಟಿ ಎ ನಾರಾಯಣಗೌಡ್ರು ಬಣ ವತಿಯಿಂದ ಪರಮ ಪೂಜ್ಯ ಶ್ರೀ ಪ ಬ್ರ. ವಿದ್ಯಾಮಾನ್ಯ ಶಿವಾಭಿನವ ಜಯಶಾಂತಲಿಗೇಶ್ವರ ಶಿವಾಚಾರ್ಯ ಮಾಹಾಸ್ವಾಮಿಗಳವರ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಪ್ರಯುಕ್ತ ಜಾಲಹಳ್ಳಿ ಸಮುದಾಯ ಆರೋಗ್ಯ…

ವಿಶಾಖಪಟ್ಟಣಂ ಮಹಬೂಬನಗರ ರೈಲು ರಾಯಚೂರವರೆಗೆ ವಿಸ್ತರಣೆಗೆ ಮನವಿ

ವಿಶಾಖಪಟ್ಟಣಂದಿಂದ ಮೆಹಬೂಬ್ ನಗರ ನಡುವೆ ದಿನಂಪ್ರತಿ ಓಡಾಡುತ್ತಿರುವ ರೈಲನ್ನು ರಾಯಚೂರವರೆಗೆ ವಿಸ್ತರಿಸುವಂತೆ ರೈಲ್ವೆ ಮಂತ್ರಿಗಳಾದ ಅಶ್ವಿನ್ ವೈಷ್ಣವ ಅವರಿಗೆ ರಾಯಚೂರು ಲೋಕಸಭಾ ಸದಸ್ಯರಾದ ಜಿ ಕುಮಾರ್ ನಾಯಕ್ ಮತ್ತು ಮೈಬೂಬ್ ನಗರ್ ಲೋಕಸಭಾ ಸದಸ್ಯರ ಡಿ.ಕೆ. ಅರುಣಾ ಅವರು ಇಂದು ಮನವಿ…

ಕಾಂಗ್ರೆಸ್ ಪರಮೋಚ್ಚ ನಾಯಕರ ವಿರುದ್ಧ ಸುಳ್ಳು ಕೇಸ್ ಕಾಂಗ್ರೆಸ್ ಪ್ರತಿಭಟನೆ ಯಶಸ್ವಿ

ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಕೇಂದ್ರದ ಬಿಜೆಪಿ ಸರಕಾರ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡು ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರ ವಿರುದ್ದ ಸುಳ್ಳು ಕೇಸ್ ದಾಖಲಿಸಿರುವದನ್ನು ನ್ಯಾಯಾಲಯ ತಿರಸ್ಕರಿಸಿರುವದರಿಂದ ಇ.ಡಿ. ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರಕಾರದ…

ವಾರ್ಡ್ ನಂಬರ್ ೧೬ ಜನರ ನೋವಿಗೆ ಸ್ಪಂದಿಸುತ್ತಿರುವ ಬಂಕ ರಾಮಣ್ಣ

ವಾರ್ಡ್ ನಂಬರ್ 16 ರ ಜನಸೇವಕ ಬಂಕ ರಾಮಣ್ಣ ಅವರು ಮಹಾನಗರ ಸಭೆಯ ಅಷ್ಟೂ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಬಡಾವಣೆ ಜನರಿಗೆ ಈ ವಿಷಯ ಸಂತಸ ಮತ್ತು ಹೆಮ್ಮೆಯ ವಿಷಯವಾಗಿ ಪರಿಗಣಿತವಾಗಿದೆ. . ಕಳೆದ ಹಲವಾರು…

ಗೃಹರಕ್ಷಕ ದಳದ ನೌಕರರ ಬೇಡಿಕೆಗೆ ಸ್ಪಂದಿಸಿದ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್

ಗೃಹರಕ್ಷಕ ದಳದವರಿಗೆ ವರ್ಷ ಪೂರ್ತಿ ಕೆಲಸ ಕೊಡಬೇಕು ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕೆಂದು ಒತ್ತಾಯಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರಿಗೆ ಗೃಹರಕ್ಷಕ ದಳದ ನೌಕರರು ಬೇಡಿಕೆ…

ದಿ.ಭೀಮರಾಯ ಇವರ ಪ್ರಥಮ ಪುಣ್ಯಸ್ಮರಣೆ, ಹಿರಿಯರ ಮನೆಯಲ್ಲಿ ಅನ್ನ ಸಂತರ್ಪಣೆ

ದಿ.ಭೀಮರಾಯ ಪ್ರಥಮ ಪುಣ್ಯಸ್ಮರಣೆ: ಹಿರಿಯರ ಮನೆಯಲ್ಲಿ ಅನ್ನಸಂತರ್ಪಣೆ ರಾಯಚೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಕಲಾ ಭೀಮರಾಯ ಅವರ ಪತಿ ಭೀಮರಾಯ ಅವರ ಪ್ರಥಮ ಪುಣ್ಯಸ್ಮರಣೆಯಂಗವಾಗಿ ಆಶಾಪೂರ ರಸ್ತೆ ಬಾಲಾಜಿ ನಗರದಲ್ಲಿರುವ ಲಲಿತ –…

ಹಟ್ಟಿ, ಶಿಕ್ಷಣ, ಸಂಸ್ಕಾರ ಎರಡು ಕಣ್ಣುಗಳಿದ್ದಂತೆ, ವಿದ್ಯಾರ್ಥಿಗಳಿಗೆ ವಿಶ್ವನಾಥ್ ಹೂಗಾರ ಕರೆ

*ಶಿಕ್ಷಣ ಮತ್ತು ಸಂಸ್ಕಾರ ಹೆಣ್ಣಿಗೆ ಎರಡು ಕಣ್ಣುಗಳಿದ್ದಂತೆ- ವಿಶ್ವನಾಥ ಹೂಗಾರ* ಸಮಾಜ ಹೆಣ್ಣನ್ನು ಸಂಸ್ಕಾರವೆಂಬ ಚೌಕಟ್ಟಿನಲ್ಲಿ ಬಂಧಿಸಿ ಅವಳ ಕನಸನ್ನ ಬದುಕಿನ ಗುರಿಯನ್ನು ಕಸಿದುಕೊಳ್ಳುತ್ತಾ ಬರುತ್ತಿದೆ ಆದರೆ ನಿಜವಾದ ಸಂಸ್ಕಾರ ಎನ್ನುವುದು ತಡೆಗೋಡೆಗಳನ್ನು ಕಟ್ಟುವುದಲ್ಲ ಅವಳ ಜೀವನಕ್ಕೆ ಸಮಾನತೆ ಮತ್ತು ಸ್ವಾತಂತ್ರ್ಯದ…

ರಾಯಚೂರು ನಗರದಲ್ಲಿ ದಿ. 20 ರಂದು ವಿಶ್ವ ಬನ್ನಂಜೆ 90 ರ ನಮನ ಕಾರ್ಯಕ್ರಮ

ಬನ್ನಂಜೆ ಗೋವಿಂದಾಚಾರ್ , ಪ್ರತಿಷ್ಠಾನ, ಜನ ಸೇವಾ ಪ್ರತಿಷ್ಠಾನ ಮತ್ತು ಶ್ರುತಿ ಸಾಹಿತ್ಯ ಮೇಳ ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಬನ್ನಂಜೆ 90 ರ ನಮನ ಕಾರ್ಯಕ್ರಮವು ದಿನಾಂಕ 20 ರಂದು ಜೋಡು ವೀರಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಅಂದು ಸಂಜೆ ನಾಲ್ಕು…

ಸಿಂಧನೂರ, ಅನಧಿಕೃತ ಫರ್ನಿಚರ್, ಅಲಮಾರಿ ಶಾಪ್ ಬಂದ್ ಗೆ ಒತ್ತಾಯ

ಸಿಂಧನೂರು ಡಿಸೆಂಬರ್ 09 ಪರಿಸರ ಮಾಲಿನ್ಯಕ್ಕೆ ಕಾರಣವಾದ, ಮಹಾ ನಂದ ಇಂಡಸ್ಟ್ರಿಸ್ 4ನೇ ಮೈಲ್ ಕ್ಯಾಂಪ್ ಹತ್ತಿರದ ಅನಧಿಕೃತ ಫರ್ನಿಚರ್, ಅಲಮಾ ರಿ ತಯಾರಿಕಾ ಘಟಕವನ್ನು ಬಂದ್ ಮಾ ಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಪರಿಸರ ಕಾಪಾಡಿ! ಜನರ ಆರೋಗ್ಯ ಉಳಿಸಿ!…

ವಿಭಾಗ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ, ಓಟದ ಸ್ಪರ್ಧೆಯಲ್ಲಿ ಭಾರತಿ ಗುಡದೂರ ಪ್ರಥಮ

ಮಸ್ಕಿ ಡಿಸೆಂಬರ್ 09 ಮಸ್ಕಿ: 08/12/2025 ಕರ್ನಾಟಕ ಕಾನೂ ನು ವಿಶ್ವ ವಿದ್ಯಾಲಯ ಹುಬ್ಬಳ್ಳಿ ಸಹಯೋ ಗದಲ್ಲಿ 9ನೇ ಕಲಬುರ್ಗಿ ವಿಭಾಗ ಮಟ್ಟದ ಅಥ್ಲೆಟಿ ಕ್ ಕ್ರೀಡಾಕೂಟವನ್ನು ಆರ್ ವಿ ಬಿ ಡಪ್ಪ ಲಾ ಕಾಲೇಜನ ಬೀದರ್ ನಲ್ಲಿ ನಡೆಸ ಲಾಗಿತ್ತು.…